ನಂದಿ ರಥಯಾತ್ರೆ – ಬೆಂಗಳೂರು ದಕ್ಷಿಣ ವಿಭಾಗದ ಯೋಜನಾ ಬೈಠಕ್

ಡಿಸೆಂಬರ್ 17 ಮಂಗಳವಾರ 2024, ಬೆಂಗಳೂರು ಮೆಜೆಸ್ಟಿಕ್ ನಲ್ಲಿರುವ ಮಾಧವ ಸ್ಮೃತಿ, ಕಾರ್ಯಾಲಯದಲ್ಲಿ ನಂದಿ ರಥಯಾತ್ರೆ, ಬೆಂಗಳೂರು ದಕ್ಷಿಣ ವಿಭಾಗದ ಯೋಜನಾ ಬೈಠಕ್ ನಡೆಯಿತು.ಮಾರ್ಚ್ 1 ಹಾಗೂ 2, 2025 ರಂದು ಜಯನಗರ ಹಾಗೂ ಮೆಜೆಸ್ಟಿಕ್ ನಲ್ಲಿ ನಡೆಯುವ ರಥ ಯಾತ್ರೆ ಹಾಗೂ ಸಾರ್ವಜನಿಕ ಕಾರ್ಯಕ್ರಮದ ಬಗ್ಗೆ ವಿಸ್ತೃತ ಚರ್ಚೆ ಹಾಗೂ ಯೋಜನೆ ನಡೆಯಿತು. ಐದು ಸಾವಿರಕ್ಕಿಂತ ಹೆಚ್ಚು ಸಂಖ್ಯೆ ಸೇರಿಸುವ ಗುರಿ, ಒಂದು ವಾರ ಮುಂಚಿತವಾಗಿ ವಿಷ್ಣು ಸಹಸ್ರನಾಮ ಪಠಣಕ್ಕಾಗಿ ಸೇರುವುದು, ಪ್ರಮುಖ ಸ್ಥಾನಗಳಲ್ಲಿ ಗಣ್ಯರನ್ನು […]

ನಂದಿ ರಥಯಾತ್ರೆ – ಬೆಂಗಳೂರು ದಕ್ಷಿಣ ವಿಭಾಗದ ಯೋಜನಾ ಬೈಠಕ್ Read More »

ನಂದಿ ರಥಯಾತ್ರೆಗೆ ಶುಭಾಶಯ ಕೋರಿದ ಖ್ಯಾತ ಯಕ್ಷಗಾನ ಕಲಾವಿದರು ಪ್ರಜ್ವಲ್ ಕುಮಾರ್ ಗುರುವಾಯನಕೆರೆ

ನಂದಿ ರಥಯಾತ್ರೆಗೆ ಶುಭ ಕೋರಿದ ಖ್ಯಾತ ಯಕ್ಷಗಾನ ಕಲಾವಿದರು ಪ್ರಜ್ವಲ್ ಕುಮಾರ್ ಗುರುವಾಯನಕೆರೆ

ನಂದಿ ರಥಯಾತ್ರೆಗೆ ಶುಭಾಶಯ ಕೋರಿದ ಖ್ಯಾತ ಯಕ್ಷಗಾನ ಕಲಾವಿದರು ಪ್ರಜ್ವಲ್ ಕುಮಾರ್ ಗುರುವಾಯನಕೆರೆ Read More »

ಕರ್ನಾಟಕ ರಾಜ್ಯಾದ್ಯಂತ ನಡೆಯುವ “ನಂದಿ ರಥಯಾತ್ರೆ” ಯ ಸಂಪೂರ್ಣ ಮಾಹಿತಿ – ಪ್ರವೀಣ ಸರಳಾಯ

ಪ್ರವೀಣ ಸರಳಾಯ ಅವರು ಕರ್ನಾಟಕ ರಾಜ್ಯಾದ್ಯಂತ ನಡೆಯುವ “ನಂದಿ ರಥಯಾತ್ರೆ” ಯ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಿದ್ದಾರೆ

ಕರ್ನಾಟಕ ರಾಜ್ಯಾದ್ಯಂತ ನಡೆಯುವ “ನಂದಿ ರಥಯಾತ್ರೆ” ಯ ಸಂಪೂರ್ಣ ಮಾಹಿತಿ – ಪ್ರವೀಣ ಸರಳಾಯ Read More »