ನಂದಿ ರಥಯಾತ್ರೆ – ಜ್ಞಾನ ಯೋಗಾಶ್ರಮ, ವಿಜಯಪುರ

ಸ್ಥಳೀಯ ಗೋ ಭಕ್ತರು ಮೆರವಣಿಗೆ ಮೂಲಕ ಭವ್ಯ ಸ್ವಾಗತದ ಮೂಲಕ ಬರಮಾಡಿಕೊಂಡರು. ನೆರೆದಿದ್ದ ಗೋ ಭಕ್ತರು ವಿಷ್ಣು ಸಹಸ್ರನಾಮ ಪಠಿಸಿ, ನಂದಿ ಪೂಜೆ ನೆರವೆರಿಸಿದರು